Close

ಪ್ರವಾಸಿ ಸ್ಥಳಗಳು

ಫಿಲ್ಟರ್:

ಭಾತರದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ, ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನೂ ಉತ್ತುಂಗಕ್ಕೇರಿಸಿದೆ. ಅಷ್ಟೆ ಅಲ್ಲದೆ, ಪ್ರವಾಸೋದ್ಯಮದ ಕಲಕ್ರಮೇಣ ಬೆಳವಣಿಗೆಯಿಂದ ಹಲವಾರು ರೆಸಾರ್ಟಗಳು, ಹೋಮ್ ಸ್ಟೇಗಳು ರಾಜ್ಯಾದ್ಯಂತ ನಿರ್ಮಾಣಗೊಂಡಿದ್ದು ಉತ್ತಮವಾದ ಪ್ರವಾಸದ ಅನುಭವವನ್ನು ಕೊಡವಲ್ಲಿ ಸಫಲವಾಗಿವೆ. ಕರ್ನಾಟಕವನ್ನು ಭೌಗೋಳಿಕವಾಗಿ ಕರಾವಳಿ ಹಾಗೂ ಮಲೆನಾಡು ಎಂದು ವಿಂಗಡಿಸಲಾಗಿದೆ ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸೀಮೆಯನ್ನು ಉತ್ತರ ಹಾಗೂ ದಕ್ಷಿಣ ಭಾಗದ ಬಯಲುಸೀಮೆಗಳೆಂದು ವಿಭಜಿಸಲಾಗಿದೆ.

1974 ರಲ್ಲಿ ಸ್ಥಾಪಿಸಲಾದ ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ನೀತಿಗಳನ್ನು ಅನಿಷ್ಠಾನಗೊಳಿಸುವ ಮತ್ತು ಸಾಗರೋತ್ತರ ಹಾಗೂ ದೇಶೀಯ ಪ್ರಚಾರವನ್ನು ಕೈಗೊಂಡು ಅಂತಿಮವಾಗಿ ಒಂದು ರಾಜ್ಯ ಹಲವು ಜಗತ್ತುಗಳು ಎಂಬ ವಾಕ್ಯವನ್ನು ಸಾಬೀತುಗೊಳಿಸುತ್ತದೆ.

ಕರ್ನಾಟಕದಲ್ಲಿಯ ಪ್ರವಾಸೋದ್ಯಮ ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲುದಾಗಿದೆ ಪ್ರಯಾಣಿಕರೇ ಇರಲಿ ಸಾಹಸಗಾರನೇ ಇರಲಿ, ಅನ್ವೇಷಕನೇ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯ£ಬಯಸುವ ಸದಭಿರುಚಿಯ ವ್ಯಕ್ತಿಯೇ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ತಾಣ ಹಾಗೂ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ ಗಿರಿಧಾಮವು ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಮಹತ್ತರವಾದ ಭಾಗವಾಗಿವೆ ಇದಲ್ಲದೆ, ವೈವಿಧ್ಯಮ ಜಲಪಾತಗಳು ಪ್ರಮುಖ ಯಾತ್ರಾ ಸ್ಥಳಗಳು, ಐತಿಹಾಸಿ ಸ್ಥಳಗಳು ರಾಜ್ಯದಲ್ಲಿ ತುಂಬಿದ್ದು ಕರ್ನಾಟಕ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯನ್ನೆ ನೀಡಿದೆ.

ಹುಲುಕುಡಿ ಬೆಟ್ಟ

ಹುಲುಕುಡಿ ಬೆಟ್ಟ

ವರ್ಗ ಅಡ್ವೆಂಚರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ  ಹುಲುಕುಡಿ ಬೆಟ್ಟ ಪ್ರಾಕೃತಿಕ ಸೌಂದರ್ಯ ಹೊಂದಿರುವ ಸುಂದರ ತಾಣ. ದೊಡ್ಡಬಳ್ಳಾಪುರ…

ಹೊಸಕೋಟೆ ಕೆರೆ

ಅಮಾನಿಕೆರೆ (ಹೊಸಕೋಟೆ ಕೆರೆ)

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಮೀಪದಲ್ಲಿರುವ ಅಮಾನಿದೊಡ್ಡಕೆರೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಅರ್ಹತೆಗಳನ್ನು…

ಕುಂದಾಣ ಬೆಟ್ಟ

ಕುಂದಾಣ ಬೆಟ್ಟ

ವರ್ಗ ಅಡ್ವೆಂಚರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಶ್ಚಿವiಕ್ಕೆ 10 ಕಿ.ಮೀ. ದೂರದಲ್ಲಿರುವ ಕುಂದಾಣ ಬಳಿ ಇರುವ ಏಕಶಿಲಾ ಬೆಟ್ಟವು…

ಟಿಪ್ಪುವಿನ ಜನ್ಮ ಸ್ಥಳ

ಟಿಪ್ಪುಸುಲ್ತಾನ್ ಜನ್ಮಸ್ಥಳ

ವರ್ಗ ಐತಿಹಾಸಿಕ

1750ರಲ್ಲಿ ಟಿಪ್ಪುಸುಲ್ತಾನ್ ದೇವನಹಳ್ಳಿಯಲ್ಲಿ ಜನಿಸಿದರು. ಟಿಪ್ಪುವಿನ ಜನ್ಮ ಸ್ಥಳವು ದೇವನಹಳ್ಳಿಯ ಕೋಟೆಗೆ ಬಹಳ ಸಮೀಪದಲ್ಲಿ ಇದೆ. ಟಿಪ್ಪುಸುಲ್ತಾನ್…

ದೇವನಹಳ್ಳಿ ಕೋಟೆ

ದೇವನಹಳ್ಳಿ ಕೋಟೆ

ವರ್ಗ ಐತಿಹಾಸಿಕ

ದೇವನಹಳ್ಳಿ ಕೋಟೆ ಇತಿಹಾಸ ದೇವನಹಳ್ಳಿ ಮೊದಲು ಗಂಗವಾಡಿ ಭಾಗವಾಗಿತ್ತು ನಂತರ ರಶಾತರಕೂಟರು, ನೊಲಂಬ, ಪಲ್ಲವರು, ಚೋಳರು, ಹೊಯ್ಸಳರು…

ಮಾಕಳಿ ದುರ್ಗ ದ ಮನೋಹರನೋಟ

ಮಾಕಳಿ ದುರ್ಗ

ವರ್ಗ ಅಡ್ವೆಂಚರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ  18 ಕಿಲೋಮೀಟರ್ ಹಾಗೂ  ಘಾಟಿಸುಬ್ರಮಣ್ಯ ದೇವಸ್ಥಾನದಿಂದ  6.4 ಕಿ.ಮೀ…

ವೇಣು ಗೋಪಾಲ ಸ್ವಾಮಿ ದೇವಸ್ಥಾನ

ವೇಣುಗೋಪಾಲ ಸ್ವಾಮಿ ದೇವಸ್ಥಾನ

ವರ್ಗ ಧಾರ್ಮಿಕ

ದೇವನಹಳ್ಳಿ ಕೋಟೆಯ ಗೋಡೆಗಳೊಳಗೆ ಕಂಡು ಬರುವ ದೇವಸ್ಥಾನಗಳಲ್ಲಿ ವೇಣುಗೋಪಾಲಸ್ವಾಮಿಯ ದೇವಸ್ಥಾನವು ಅತ್ಯಂತ ಹಳೆಯ ದೇವಸ್ಥಾನವಾಗಿದೆ. ಈ ದೇವಸ್ಥಾನದ…

ಘಾಟಿ ಸುಬ್ರಮಣ್ಯಮ್

ಘಾಟಿ ಸುಬ್ರಮಣ್ಯಮ್

ವರ್ಗ ಧಾರ್ಮಿಕ

ಈ ದೇವಾಲಯದ ವಿಶಿಷ್ಠ ಲಕ್ಷಣವೆಂದರೆ ಇಲ್ಲಿನ ಗೋಪುರಗಳು ಪಿರಮಿಡ್ ಆಕೃತಿಯನ್ನು ಹೊಂದಿದೆ. ಇಲ್ಲಿನ ಶಿಲ್ಪಕಲಗಳು, ದ್ರಾವಿಡ ವಾಸ್ತು…

ಶ್ರೀ ಶನಿಮಹಾತ್ಮ ದೇವಸ್ಥಾನ ಚಿಕ್ಕಮಧುರೆ

ಶ್ರೀ ಶನಿಮಹಾತ್ಮ ದೇವಸ್ಥಾನ ಚಿಕ್ಕಮಧುರೆ

ವರ್ಗ ಧಾರ್ಮಿಕ

ಶ್ರೀ ಶನಿಮಹಾತ್ಮ ದೇವಾಲಯವು ಒಂದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ನೆಲಮಂಗಲದಿಂದ  ಸುಮಾರು 14 ಕಿ ಮೀ ದೂರದಲ್ಲಿ…

ಶಿವಗಂಗೆ  ಬೆಟ್ಟದ ನೋಟ

ಶಿವಗಂಗೆ

ವರ್ಗ ಧಾರ್ಮಿಕ

ಶಿವಗಂಗೆ ಕ್ಷೇತ್ರವು ಒಂದು ಸಾಹಸ ಮತ್ತು ಭಕ್ತಿಯ ಕೇಂದ್ರವಾಗಿದೆ. ಸುಮಾರು 804.8 ಮೀಟರ್ ಅಥವಾ 2640.3 ಅಡಿ…